ಕಿರಣ್ ಕುಮಾರ್ ಕೊಡ್ಗಿ:
ಹಿರಿಯ ರಾಜಕೀಯ ಮುತ್ಸದಿ,ಕರಾವಳಿ ಬಿಜೆಪಿಯ ಭೀಷ್ಮ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಪುತ್ರ. ಐದು ಬಾರಿ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟರ ನಲವತ್ತು ವರುಷದ ಸಹವರ್ತಿ. ಆಹಾರ ನಿಗಮದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಿರಣ್ ಕೊಡ್ಗಿ ಕಳೆದ ಆರು ಚುನಾವಣೆಗಳಲ್ಲಿ ಕುಂದಾಪುರ ಭಾಜಪವನ್ನು ಸಂಘಟಿಸಿದ ಚಾಣಾಕ್ಷ. ಹಿತ ಮಿತ ಭಾಷಿಯ ಕಿರಣ್ ಹಲವರ ಮಧ್ಯೆ ಕೆಕೆ ಎಂದು ಚಿರಪರಿಚಿತರು.
ದಿನೇಶ್ ಹೆಗ್ಡೆ ಮೊಳಹಳ್ಳಿ:
ಮೊಳಹಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಸಹಕಾರಿ ಕ್ಷೇತ್ರದಲ್ಲಿ ದುಡಿದ ಧುರೀಣ.ಗುತ್ತಿಗೆದಾರರಾಗಿರುವ ಇವರು ಕ್ರೀಡೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ದಾನ ಧರ್ಮಗಳ ಮೂಲಕ ಆ ಭಾಗದ ಜನಾನುರಾಗಿ. ಹಿತ ಮಿತ ಭಾಷಿಯಾಗಿರುವ ಇವರು ಸರ್ವ ಧರ್ಮದವರನ್ನು ಒಗ್ಗೂಡಿಸಿ ಹೊಸ ಕುಂದಾಪುರ ಕಟ್ಟಿ ನೂತನ ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ತೋರುತ್ತಿದ್ದಾರೆ.
Dinesh Hegde Molahalli
Jai Dinesh Hegde
Dhinesh hegde win agtare 200%
Kiran Kodgi 100% win
Kiran kodgi namma devaru🙏🙏🙏…please vote for Kiran kodgi
Vote for Kiran kodgi
Kiran kodgi ne winner
Kiran kodgi
M.DINESH HEGDE ✌
❤️Kiran kodgi badavara bandu❤️
Kiran kodgi
Kiran Kumar Kodgi
Kiran kodgi please vote for Kiran kodgi
Kundapurada kanmani Kiran kodgi
Dinesh Hegde ne winner. It’s time to change Kundapura we want development
Kiran kodgi
ಮಿತ ಭಾಷಿ, ಮೃಧು ಸ್ವಭಾವದ, ಸರ್ವರನ್ನು ಜೊತೆಗೆ ಕರೆದು ಕೊಂಡು ಹೋಗಬಲ್ಲ, ದಿನೇಶ್ ಹೆಗ್ಡೆ ಮೊಳಹಳ್ಳಿ ಗೆ, ನಮ್ಮ ಮತ.